ಶೀಘ್ರದಲ್ಲಿ ಕರ್ನಾಟಕದ ೧೨ ನಗರಗಳ ಹೆಸರು ಬದಲಾವಣೆ

ಶನಿವಾರ, 18 ಅಕ್ಟೋಬರ್ 2014 (16:43 IST)
ರಾಜ್ಯದ ಕೆಲ ನಗರಗಳ ಹೆಸರುಗಳನ್ನು ಬದಲಾಯಿಸಿ ಕನ್ನಡೀಕರಣಗೊಳಿಸುವ ಪ್ರಸ್ತಾಪಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಒಪ್ಪಿಗೆ ಸೂಚಿಸಿದೆ. 

ವರದಿಗಳ ಪ್ರಕಾರ  ಈ ಮುಂದಿನ ನಗರಗಳ ಹೆಸರುಗಳು ತಿದ್ದುಪಡಿಕೊಂಡು ಹೊಸ ಹೆಸರಿನೊಂದಿಗೆ ಗುರುತಿಸಿಕೊಳ್ಳಲಿವೆ. 
 
ಬೆಲ್ಲಾರಿ- ಬಳ್ಳಾರಿ
ಬ್ಯಾಂಗಲೋರ್- ಬೆಂಗಳೂರು
ಮ್ಯಾಂಗಲೋರ್- ಮಂಗಳೂರು
ಬಿಜಾಪುರ್- ವಿಜಾಪುರ
ಬೆಲ್ಗಾಮ್- ಬೆಳಗಾವಿ
ಚಿಕ್ಮಗಲೂರ್- ಚಿಕ್ಕಮಗಳೂರು
ಗುಲ್ಪರ್ಗ- ಕಲಬುರ್ಗಿ
ಮೈಸೊರ್- ಮೈಸೂರ್
ಹೊಸ್ಪೇಟ್- ಹೊಸಪೇಟೆ
ಹುಬ್ಲಿ- ಹುಬ್ಬಳ್ಳಿ
ತುಮ್ಕೂರ್- ತುಮಕೂರು.

ವೆಬ್ದುನಿಯಾವನ್ನು ಓದಿ