ಇನ್ನೊಬ್ಬ ಕಟ್ಟಾ ಆರೋಪಿ ಪ್ರವೀಣ್ ಕೆಲವು ಪೊಲೀಸ್ ಸಿಬ್ಬಂದಿಯನ್ನು ಹತ್ಯೆ ಮಾಡಿ ಪೊಲೀಸರಿಗೆ ಭಯಭೀತಿ ಹುಟ್ಟಿಸಲು ಯೋಜಿಸಿದ ವಿಷಯವನ್ನು ಡ್ಯಾನ್ಸ್ ಕಾರ್ಯಕ್ರಮದಲ್ಲಿ ಬಾಯಿಬಿಟ್ಟಿದ್ದ. ಇವೆಲ್ಲಾ ಸಂತ್ಯಾಂಶಗಳನ್ನು ಉನ್ನತಾಧಿಕಾರಿಗಳ ಗಮನಕ್ಕೆ ತಂದಿರುವುದಾಗಿ ಸುಂದರ್ ಹೇಳಿದ್ದಾರೆ. ನಾವು ಆರೋಪಿಗಳ ಮೇಲೆ ಯಾವುದೇ ಒತ್ತಡ ಹಾಕಿರಲಿಲ್ಲ. ನಮಗೆ ಕಳಂಕ ತರುವುದಕ್ಕೆ ಯಾರೋ ಈ ವಿಡಿಯೋ ಕ್ಲಿಪ್ ಬಿಡುಗಡೆ ಮಾಡಿದ್ದಾರೆ ಎಂದು ಸುಂದರ್ ಹೇಳಿದರು.