ಇಂದು ಮಾಗಡಿಯಿಂದ ಮೈಸೂರು ರಸ್ತೆಯವರೆಗೆ ಸಾಗಲಿರುವ 6.8 ಕಿ.ಮೀ ದೂರವನ್ನು ಕ್ರಮಿಸುವ ಮೆಟ್ರೋ ರೀಚ್ 2 ಉಧ್ಘಾಟಿಸಿದ ನಂತರ ಸಿಎಂ ಸಿದ್ದರಾಮಯ್ಯ ಮಾತನಾಡಿ, ನಮ್ಮ ಮೆಟ್ರೋ ರೈಲಿಗೆ ಕೆಂಪೇಗೌಡರ ಹೆಸರಿಡಲು ಅಭ್ಯಂತರವಿಲ್ಲ . ಹೊಸಹಳ್ಳಿ ರೈಲು ನಿಲ್ದಾಣಕ್ಕೆ ಬಾಲಗಂಗಾಧರನಾಥ ಶ್ರೀಗಳು ಹೆಸರಿಡಬಹುದಾಗಿದೆ ಎಂದರು.
ಮೆಟ್ರೋ ರೀಚ್ ಮಾರ್ಗದಲ್ಲಿ ಆರು ನಿಲ್ದಾಣಗಳಿದ್ದು ಮಾಗಡಿ, ದೀಪಾಂಜಲಿ ನಗರ, ಹೊಸಹಳ್ಳಿ, ವಿಜಯನಗರ ಅತ್ತಿಗುಪ್ಪೆ ಮೈಸೂರು ರಸ್ತೆ ಮುಖಾಂತರ ಸಂಚರಿಸಲಿದೆ.