ಸುಮ್ಮನೇ ಮಾತಾಡ್ಬೇಡಿ, ಮನೆ ಹಿಂದಿನ ಚರಂಡಿ ನೋಡಿ, ಓಟು ಕೇಳಕ್ಕೆ ಬರ್ತೀರಿ, ಗೆದ್ದ ಮೇಲೆ ಅಡ್ರೆಸ್ ಇರಲ್ಲ ಎಂದು ಓಟು ಕೇಳಲು ಬಂದ ಜೆಡಿಎಸ್ ಅಭ್ಯರ್ಥಿ ಇಸ್ಮಾಯಿಲ್ ಷರೀಫ್ ಅವರಿಗೆ ಮತದಾರ ವೃದ್ಧರೊಬ್ಬರು ತರಾಟೆಗೆ ತೆಗೆದುಕೊಂಡರು. ನಿಮಗೆ ಯಾವ ಕಾರಣಕ್ಕೆ ಓಟು ಕೊಡಬೇಕು ಹೇಳಿ ಎಂದು ಕೇಳಿದಾಗ ಉತ್ತರ ನೀಡಲು ತಡವರಿಸಿದ ಜೆಡಿಎಸ್ ಅಭ್ಯರ್ಥಿ ಅಲ್ಲಿಂದ ಸೈಲೆಂಟಾಗಿ ಪಲಾಯನ ಮಾಡಿದ್ದರು.