ಕನ್ನಡಪರ ಹೋರಾಟಗಾರರ ವಿರುದ್ಧ ನಿತ್ಯಾನಂದ ಟೀಕಿಸಿ ಕೇವಲ 300 ರೂ.ಗಳಿಗೆ ಹೋರಾಟ ಮಾಡುತ್ತಾರೆ ಎಂದು ತಮ್ಮ ಭಕ್ತರೊಂದಿಗೆ ಉಪನ್ಯಾಸದ ಸಂದರ್ಭದಲ್ಲಿ ಸ್ವಾಮಿ ನಿತ್ಯಾನಂದ ಹೇಳಿದ್ದಾರೆ. ಆಶ್ರಮಕ್ಕೆ ಎಷ್ಟು ದ್ವಾರಗಳಿವೆ ಎಂದು ಗೊತ್ತಿಲ್ಲ. ಯಾವ ಕಡೆಯಿಂದ ಆಶ್ರಮ ಪ್ರವೇಶಿಸುತ್ತೀರಾ ಎಂದು ಮಧ್ಯವರ್ತಿಗಳಿಗೆ ಕೇಳಿದ್ದರು.ಹೋರಾಟ ನಡೆಸಿ ಶಿಫ್ಟ್ ಮುಗಿದ ನಂತರ ಹೋಗುತ್ತಾರೆ.