36 ವರ್ಷದ ಕವಿತಾ ಎಂಬಾಕೆಯೇ ಬಂಧಿತ ಆರೋಪಿಯಾಗಿದ್ದು, ತನ್ನ ಗಂಡನನ್ನು ಕೊಲೆಗೈಯ್ಯುವಂತೆ ಆಕೆ ನಾಲ್ಕು ಜನ ಯುವಕರಿಗೆ ಸುಪಾರಿ ನೀಡಿದ್ದಳು. ಅದಕ್ಕೆ ಪ್ರತಿಯಾಗಿ ಆಕೆ ಅವರಿಗೆ 15,000 ರೂಪಾಯಿ ಹಣವನ್ನು ನೀಡಿದ್ದಳು.
ಅದರಂತೆ ಜುಲೈ 23 ರಂದು ರವಿ, ಮೋಹನ್, ಭೈರೇಶ್, ಲೋಕೇಶ್ ಅಲಿಯಾಸ್ ಚಿನ್ನು ಎಂಬುವವರು ಪುಟ್ಟರಾಜುವನ್ನು ರಾಡಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆಗೈದಿದ್ದರು.