ಹಳೇಬೀಡಿನಿಂದ ಬರುತ್ತಿದ್ದ ಸರ್ಕಾರಿ ಬಸ್ಸೊಂದರ ಚಾಲಕನೊಬ್ಬ ಮೂವರು ಬೈಕ್ ಸವಾರರು, ಎರಡು ಜಾನುವಾರುಗಳ ಪ್ರಾಣ ರಕ್ಷಿಸಲು ಬಸ್ಸನ್ನು ಬಲಕ್ಕೆ ತಿರುಗಿಸಿದ್ದರಿಂದ ಮೂವರು ಬೈಕ್ ಸವಾರರ ಪ್ರಾಣ ಉಳಿದಿದೆ. ಸರ್ಕಾರಿ ಬಸ್ ಚಾಲಕ ನಾರಾಯಣಪ್ಪ ಅವರ ಸಮಯಪ್ರಜ್ಞೆಯಿಂದ ಐದು ಜೀವಗಳು ಉಳಿದಿವೆ. ಬಸ್ಸಿನ ಎದುರಾಗಿ ಒಂದು ಸ್ಕೂಟಿ ಮತ್ತು ಬೈಕ್ ಹೊರಟಿತ್ತು.