ಆರ್ಎಸ್ಎಸ್ ಮುಖಂಡ ವಿ.ಆರ್.ಭಟ್ ವಿರುದ್ಧ ಫೇಸ್ಬುಕ್ನಲ್ಲಿ ಕಮೆಂಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಲಾಗಿದೆ. ಹಿಂದು ಧರ್ಮ ಪಾಲಿಸದವರ ಮೇಲೆ ಅತ್ಯಾಚಾರ ಮಾಡಬೇಕು ಎಂದು ವಿ.ಆರ್. ಭಟ್ ಕಮೆಂಟ್ ಮಾಡಿದ್ದರು. ಈ ಕುರಿತು ಯುವತಿಯೊಬ್ಬಳು ನನ್ನ ಮಾನಕ್ಕೆ ಹಾನಿಯಾಗುವ ರೀತಿಯಲ್ಲಿ ವಿ.ಆರ್. ಭಟ್ ಕಮೆಂಟ್ ಹಾಕಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು.
ಹಿಂದು ಧರ್ಮದಲ್ಲಿರುವ ಮೂಢನಂಬಿಕೆಗಳ ಬಗ್ಗೆ ಮತ್ತು ಹಿಂದು ಧರ್ಮದ ಲೋಪದೋಷಗಳು, ಹೋಮ, ಹವನಗಳ ಬಗ್ಗೆ ಯುವತಿ ಸ್ಟೇಟಸ್ ಬರೆದಿದ್ದರು. ಆದರೆ ವಿ.ಆರ್. ಭಟ್ ಫೇಸ್ಬುಕ್ನಲ್ಲಿ ಕಾಮೆಂಟ್ ಮಾಡುತ್ತಾ, "ನಿಮ್ಮ ಮಾನವೀಯತೆ ಮುಖಕಿಷ್ಟು ಬೆಂಕಿಹಾಕ.