ಅತ್ಯಾಚಾರವಷ್ಟೇ ಅಲ್ಲದೇ ಮಗಳ ಪತಿ, ಮೈದುನ, ಅತ್ತೆ, ಮಾವ ವರದಕ್ಷಿಣೆ ಕಿರುಕುಳವನ್ನು ಸಹ ನೀಡಿದ್ದಾರೆ. ಮದುವೆಯಾದ ಬಳಿಕ ತಮಗೆ ವ್ಮೈಯವಹಾರದಲ್ಲಿ ನಷ್ಟವಾಗುತ್ತಿದೆ ಎಂದು ಹೀಯಾಳಿಸುತ್ತಿದ್ದ ಅಳಿಯನ ಮನೆಯವರು ತನ್ನ ಮಗಳಿಗೆ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದರು ಎಂದು ಎಂದು ನಿವೃತ್ತ ಅಧಿಕಾರಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಮೈಸೂರಿನ ಪ್ರಸಿದ್ಧ ಉದ್ಯಮಿಗಳ ವಿರುದ್ಧ ಈ ದೂರು ದಾಖಲಾಗಿದೆ.