ನಗರದ ಸಾರಾಯಿ ಪಾಳ್ಯದಲ್ಲಿರುವ ವಿವೇಕಾನಂದ ಖಾಸಗಿ ಶಾಲೆಯ ಆಡಳಿತ ಮಂಡಳಿ, ಇದುವರೆಗೂ ಅಧಿಕೃತ ಮಾನ್ಯತೆ ಪಡೆಯದಿರುವ ಹಿನ್ನೆಲೆಯಲ್ಲಿ ಎಸ್ಎಸ್ಎಲ್ಸಿ ಬೋರ್ಡ್ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ರವೇಶ ಪತ್ರ ರವಾನಿಸಲು ನಿರಾಕರಿಸಿದೆ. ಖಾಸಗಿ ಶಾಲೆಯ ಯಡ್ಡವಟ್ಟಿನಿಂದ 35 ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದಾರೆ.