ಶಿವಮೊಗ್ಗ ಕೋರ್ಟ್`ಗೆ ಶಿವರಾಜ್ ಕುಮಾರ್ ಹಾಜರು

ಶನಿವಾರ, 25 ಫೆಬ್ರವರಿ 2017 (16:13 IST)
ಲೋಕಸಭಾ ಚುನಾವಣೆ ವೇಳೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಪತ್ನಿ ಗೀತಾ ಶಿವರಾಜ್ ಕುಮಾರ್ ಇವತ್ತು ಶಿವಮೊಗ್ಗ ಕೋರ್ಟ್`ಗೆ ಹಾಜರಾದರು.


ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಗೀತಾ ಶಿವಕುಮಾರ್ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಪ್ರಚಾರದ ಅವಧಿ ಮುಗಿದರೂ ನೀತಿ ಸಂಹಿತೆ ಉಲ್ಲಂಘಿಸಿ ಗೀತಾ ಶಿವರಾಜ್ ಕುಮಾರ್ ಪ್ರಚಾರ ನಡೆಸಿದ್ದಾರೆ ಎಂಬ ರೋಪದಡಿ ಕೇಸ್ ದಾಖಲಿಸಲಾಗಿದೆ.

ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಇವತ್ತು ಶಿವರಾಜ್ ಕುಮಾರ್ ದಂಪತಿ ಕೋರ್ಟ್`ಗೆ ಹಾಜರಾಗಿದ್ದರು.              ಮಾರ್ಚ್ 1ಕ್ಕೆ ಕೋರ್ಟ್ ವಿಚಾರಣೆ ಮುಮದೂಡಿದೆ.

ವೆಬ್ದುನಿಯಾವನ್ನು ಓದಿ