ನಗರದ 5ನೇ ಜೆಎಂಎಫ್ಸಿ ನ್ಯಾಯಾಲಯದಲ್ಲಿ ನಿನ್ನೆ ಶಂಕ್ರಪ್ಪ ಭಜಂತ್ರಿ ಎಂಬ ಕೊಲೆ ಆರೋಪಿಯ ವಿಚಾರಣೆ ನಡೆಯುತ್ತಿತ್ತು. ಸಿಆರ್ಪಿಎಫ್ನಲ್ಲಿ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಕುಂದಗೋಳದ ಬೆಟದೂರು ಗ್ರಾಮದವನಾದ ಶಂಕ್ರಪ್ಪ, ರಜೆ ಮೇಲೆ ಊರಿಗೆ ಬಂದಾಗ ಪಿಸ್ತೂಲ್ನಿಂದ ಗುಂಡು ಹಾರಿಸಿ ಇಬ್ಬರನ್ನು ಹತ್ಯೆಗೈದಿದ್ದ.