ನಗರದಲ್ಲಿರುವ 12 ಬಿಜೆಪಿ ಶಾಸಕರು ಕಾಯಾ ವಾಚಾ ಮನಸಾ ದುಡಿದಿದ್ದರಿಂದ ಪಕ್ಷಕ್ಕೆ ಗೆಲುವು ದೊರೆತಿದೆ. ಬಿಜೆಪಿ ರಾಜ್ಯ ಅಧ್ಯಕ್ಷರಾದ ಪ್ರಹ್ಲಾದ್ ಜೋಷಿ, ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಅರವಿಂದ್ ಲಿಂಬಾವಳಿಯವರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಮಾಜಿ ಸಚಿವ ಆರ್. ಅಶೋಕ್ ಹೇಳಿದ್ದಾರೆ.