ನೀವು ಡ್ಯೂಟಿ ಮಾಡುತ್ತೀದ್ದೀರಾ, ಏನು ಮಾಡ್ತಿದ್ದೀರಿ ನೀವು, ಕತ್ತೆ ಕಾಯಕ್ಕೆ ಬಂದಿದ್ದೀರಾ ಎಂದು ಸರ್ಕಲ್ ಇನ್ಸ್ಪೆಕ್ಟರ್ ವಿರುದ್ಧ ಹರಿಹಾಯ್ದರು. ಆಗ ಇನ್ಸ್ಪೆಕ್ಟರ್ ಏರುದನಿಯಲ್ಲಿ ನೀವು ಸರಿಯಾಗಿ ಮಾತನಾಡಿ ಎಂದು ಸಚಿವರಿಗೇ ದಬಾಯಿಸಿದರು. ಆಗ ಅಲ್ಲಿದ್ದ ಕೆಲವು ಕಾಂಗ್ರೆಸ್ ಮುಖಂಡರು ಕೂಡ ಸಚಿವರನ್ನು ಗದರಿಸಿದರು.