ರಾಜ್ಯಸರ್ಕಾರದಲ್ಲಿ ಸರಿಯಾಗಿ ಪಾರದರ್ಶಕತೆ ಕಂಡುಬರುತ್ತಿಲ್ಲ" ಎಂದು ಸ್ಪೀಕರ್ ಕಾಗೋಡು ವಿಧಾನಸೌಧದಲ್ಲಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಗರಂ ಆಗಿರುವ ಪ್ರಸಂಗ ಇಂದು ನಡೆಯಿತು. 6 ತಿಂಗಳ ಹಿಂದೆ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೆ. ಅವರಿಂದ ಸ್ವೀಕೃತಿ ಪತ್ರ ಮಾತ್ರ ಬಂದಿದೆ, ಆದರೆ ಉತ್ತರ ಬಂದಿಲ್ಲ ಎಂದು ಕಾಗೋಡು ಹೇಳಿದರು. ಸಿದ್ದರಾಮಯ್ಯ ಪರಮಾಧಿಕಾರ ಚಲಾಯಿಸಬೇಕು ಎಂದು ಅವರು ಹಿತವಚನ ಹೇಳಿದರು.