ರಕ್ತ ಚಂದನವನ್ನು ಮಾರಲು ಯತ್ನಿಸುತ್ತಿದ್ದ ಮೂವರ ಬೆಂಗಳೂರು ಮೂಲದವರಾಗಿದ್ದು, ಬಂಧಿತರನ್ನು ಪಾರ್ಥಸಾರಥಿ, ಸುನೀಲ್ ಕುಮಾರ್ ಮತ್ತು ವಿಜಯ್ ಕುಮಾರ್ ಎಂದು ಗುರುತಿಸಲಾಗಿದೆ. ಇನ್ನು ಹಣವನ್ನು ತೆತ್ತು ಖರೀದಿಗೆ ಮುಂದಾಗಿದ್ದ ಬಂಧಿತನನ್ನು ಮಾಕ್ವಿ ಜಿಯಾಂಗ್ ಎಂದು ಹೇಳಲಾಗಿದ್ದು, ಚೀನಾ ಮೂಲದ ವ್ಯಕ್ತಿ ಎಂದು ತಿಳಿದು ಬಂದಿದೆ.