ಮೋದಿಯ ವಿರುದ್ಧ ಕೋಮು ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಆರೋಪ ಕೇಳಿಬಂದಿತ್ತು. ಆಗ ರವಿಶಂಕರ್ ಗುರೂಜಿ ಅವರ ಸಲಹೆಯನ್ನು ಕೇಳಲು ಸಂಪರ್ಕಿಸಿದಾಗ ಚೌಡೇಶ್ವರಿ ದೇವಿಯ ದರ್ಶನ ಮಾಡುವಂತೆ ಗುರೂಜಿ ಸೂಚಿಸಿದ ಹಿನ್ನೆಲೆಯಲ್ಲಿ ಮೋದಿ ಚೌಡೇಶ್ವರಿ ದೇವಿಯ ದರ್ಶನ ಮಾಡಿದ್ದಾಗ ದೇವಿ ಮೋದಿ ಅವರಿಗೆ ನೀವು ಪ್ರಧಾನಿಯಾಗುತ್ತೀರೆಂದು ಭವಿಷ್ಯ ನುಡಿದಿತ್ತು.