'ಯುವ ಪ್ರವಾಸಿ ದಿವಸ್' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಟಾಪ್ ನಗರಗಳಲ್ಲಿ ಕರ್ನಾಟಕ ಸಹ ಒಂದು. ರಾಜ್ಯದಲ್ಲಿ ಎಲ್ಲವೂ ಇದೆ. ಉದ್ಯೋಗ, ಸಂಶೋಧನೆ ಹಾಗೂ ಹೂಡಿಕೆಗೆ ಸಾಕಷ್ಟು ಅವಕಾಶಯಿದೆ. ಈ ನಿಟ್ಟಿನಲ್ಲಿ ಸರಕಾರ ಕಾರ್ಯ ಪ್ರವೃತ್ತಿಯಾಗಿದೆ. ಹೀಗಾಗಿ ರಾಜ್ಯಕ್ಕೆ ಸಾಕಷ್ಟು ಬಂಡವಾಳ ಹರಿದುಬರುತ್ತಿದೆ ಎಂದರು.