ವರದಿಗಳ ಪ್ರಕಾರ ಮೃತ ಆರೋಪಿ ಸತ್ಯೇಂದ್ರ ನೆರೆಮನೆಯವರೊಂದಿಗೆ ಯಾವುದೋ ಕಾರಣಕ್ಕೆ ಜಗಳಕ್ಕಿಳಿದಿದ್ದ. ವಾದ ವಿವಾದ ತಾರಕಕ್ಕೇರುತ್ತಿದ್ದಂತೆ ಆವೇಶದ ಭರದಲ್ಲಿ ಆತ ನೆರೆ ಮನೆ ನಿವಾಸಿಗಳನ್ನು ಗುಂಡಿಕ್ಕಿ ಕೊಂದಿದ್ದಾನೆ. ಬಳಿಕ ತನ್ನ ಹೆಣ್ಣು ಮಕ್ಕಳಿಬ್ಬರನ್ನು ಸಹ ಗುಂಡಿಕ್ಕಿ ಕೊಂದ ಆತ ತಾನು ಸಹ ಗುಂಡಿಕ್ಕಿಕೊಂಡು ಜೀವ ಕಳೆದುಕೊಂಡಿದ್ದಾನೆ.