ಉತವು ಗ್ರಾಮದ ಇಬ್ಬರು ಸಹೋದರಿಯರು ಆಗಸ್ಟ್ 17 ರಂದು ಪೋಲಿಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಅವರ ದೂರಿನ ಪ್ರಕಾರ, ಗಿಡಾದಿಂದ ಆಗಸ್ಟ್ 16 ರಂದು ರಾತ್ರಿ ಬಸ್ಸಿನಲ್ಲಿ ಬಂದು ಉತೆವು ಗ್ರಾಮದಲ್ಲಿ ಇಳಿದು ಮನೆಗೆ ಹೋಗುವಾಗ ಆರೋಪಿಗಳಾದ ವೈರಾಮ್ರ ಪುತ್ರ ಗಿರಧಾರಿ ರಾಮ್, ಚುತರಾರಾಮ್ರ ಪುತ್ರ ಹಡಮಾನರಾಮ ಮತ್ತು ಕಾನಾರಾಮರ ಪುತ್ರ ತುಲಸಿರಾಮ್ ನಿವಾಸಿ ರತೆವು ಸೇರಿಕೊಂಡು ಇಬ್ಬರು ಸಹೊದರಿಯರನ್ನು ಏಕಾಂತ ಸ್ಥಳಕ್ಕೆ ಕರೆದುಕೊಂಡು ಹೋಗಿ ಅವರ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ.