ಬಿಗ್ ಬಾಸ್' ತಯಾರಕರು ತಮ್ಮ ಮುಂದೆ ಪ್ರಸ್ತಾವನೆ ಇಟ್ಟಿದ್ದಾರೆ ಎಂಬುದನ್ನು ವಿಶ್ವಾಸ್ ದೃಢಪಡಿಸಿದ್ದಾರೆ. ಆದರೆ ಅವರು ಆ ಕುರಿತು ಯಾವುದೇ ಹೆಚ್ಚಿನ ವಿವರಗಳನ್ನು ನೀಡಿಲ್ಲ. ಆದಾಗ್ಯೂ, ವರದಿಗಳ ಪ್ರಕಾರ ಮಾಜಿ ಉಪನ್ಯಾಸಕ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಮ್ಮ ಒಪ್ಪಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಾವಿರಾರು ಕವನಗಳನ್ನು ಬರೆದಿರುವ ವಿಶ್ವಾಸ್, ಅವರ ಒಂದು ಕವನ ಪ್ರಸಿದ್ಧ ಬಾಲಿವುಡ್ ಗಾಯಕಿ, ನಟಿ ಆಶಾ ಭೋಂಸ್ಲೆ ಅವರ ಮಧುರ ಕಂಠದಲ್ಲಿ ಮೂಡಿಬರಲಿದ್ದು ,ಅದು ಅವರ ಸಂತೋಷವನ್ನು ಇಮ್ಮಡಿಗೊಳಿಸಿದೆ.