ಭಾರತದ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಹಲವು ಗೋಪ್ಯ ದಾಖಲೆಗಳನ್ನು ಅವರಿಂದ ವಶಪಡಿಸಿಕೊಳ್ಳಲಾಗಿದೆ. ಅಕ್ತರ್ಗೆ ಮಾಹಿತಿ ನೀಡುತ್ತಿದ್ದ ಆರೋಪದ ಮೇಲೆ ಸುಭಾಷ್ ಜಂಗೀರ್ ಮತ್ತು ಮೌಲಾನಾ ರಮ್ಜಾನ್ ಎಂಬುವವರನ್ನು ಸಹ ಬಂಧಿಸಲಾಗಿತ್ತು. ಅವರಿಬ್ಬರ ಬಂಧನದ ವೇಳೆ ಶೋಯೆಬ್ ಸಹ ಅಲ್ಲಿಯೇ ಇದ್ದ. ಆದರೆ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದ. ಮತ್ತೀಗ ಆತನನ್ನು ಕೂಡ ಬಂಧಿಸಲಾಗಿದೆ.