ಏತನ್ಮಧ್ಯೆ, ಖೇರ್, ಬಾಸಿತ್ ಆಹ್ವಾನವನ್ನು ತಿರಸ್ಕರಿಸಿ ತಾವು ಇತರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಪಾಕಿಸ್ತಾನಕ್ಕೆ ತೆರಳಲು ಸಮಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಕರಾಚಿ ಸಾಹಿತ್ಯ ಹಬ್ಬದಲ್ಲಿ ಪಾಲ್ಗೊಳ್ಳಲು ಒಟ್ಟು ಜನರಿಗೆ ಆಹ್ವಾನ ನೀಡಲಾಗಿತ್ತು. ಅದರಲ್ಲಿ 17 ಜನರಿಗೆ ಪಾಕ್ ವೀಸಾ ನೀಡಲಾಗಿತ್ತು, ಆದರೆ, ನಟ ಅನುಪಮ್ ಖೇರ್ಗೆ ಮಾತ್ರ ವೀಸಾ ನಿರಾಕರಿಸಲಾಗಿತ್ತು.