ದಶಮೇಶ್ ನಗರ್ ಬಡಾವಣೆಯ ನಿವಾಸಿಯಾದ ವರುಣ್ ಜೈನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಇಂದು ಬೆಳಿಗ್ಗೆ 5 ಗಂಟೆಗೆ ಗುರುದ್ವಾರಕ್ಕಾಗಿ ತೆರಳುತ್ತಿರುವ ಸಂದರ್ಭದಲ್ಲಿ ಮುಸುಕುಧಾರಿಗಳಾದ ನಾಲ್ಕು ಮಂದಿ ಆರೋಪಿಗಳು ಮನೆಯ ಮುಂದೆ ತಡೆದು ರಿವಾಲ್ವರ್ನಿಂದ ಬೆದರಿಸಿ ಕಾರು ತೆಗೆದುಕೊಂಡು ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.