"ದೆಹಲಿ ಸರಕಾರದ ಗೃಹ ಕಾರ್ಯದರ್ಶಿ, ಕೇಂದ್ರ ಸರ್ಕಾರದ ಕಡೆಯಿಂದ ಇಂತಹ ಗೂಂಡಾಗಿರಿಯನ್ನು ಕಂಡಿಲ್ಲ", ಎಂದು ಮುಖ್ಯಮಂತ್ರಿ ವಿಧಾನಸಭೆಯಲ್ಲಿ ಬಜೆಟ್ ಚರ್ಚೆಯ ವೇಳೆ ಹೇಳಿದ್ದಾರೆ.
"ನರೇಂದ್ರ ಮೋದಿಯವರು, ಅರವಿಂದ್ ಕೇಜ್ರಿವಾಲ್ಗೆ ಕೆಲಸ ಮಾಡಲು ಬಿಡುತ್ತಿಲ್ಲವೆಂಬುದನ್ನು ಇಡೀ ದೇಶವೇ ನೋಡುತ್ತಿದೆ ಮತ್ತು ಈ ಕುರಿತು ಮಾತನಾಡುತ್ತಿದೆ", ಎಂದು ಸಿಎಂ ಹೇಳಿದ್ದಾರೆ.