ನನಗೆ ಮನೆಯಲ್ಲಿ ಊಟ ಮಾಡಿ ಬಿಟ್ಟ ತಟ್ಟೆಗಳನ್ನು ಸಂಗ್ರಹಿಸಿ ತೊಳೆಯಲು ಹೇಳಲಾಗುತ್ತಿತ್ತು. ನಾನು ಅದನ್ನು ನಿರಾಕರಿಸಿದರೆ ಶಿಕ್ಷೆ ವಿಧಿಸಲಾಗುತ್ತಿತ್ತು. ಇದು ನನಗೆ ತುಂಬಾ ನೋವನ್ನುಂಟು ಮಾಡಿತು. ಅಲ್ಲಿ ಹೆಚ್ಚು ದಿನ ಕೆಲಸ ಮಾಡುವುದು ನನ್ನಿಂದಾಗಲಿಲ್ಲ. ಹೀಗಾಗಿ 17,000 ರೂಪಾಯಿಗಳನ್ನು ಕಿಟ್ಗಳನ್ನು ನನ್ನ ಸೀನಿಯರ್ಸ್ಗಳಿಗೆ ನೀಡಿ ಮರಳಿದೆ ಎನ್ನುತ್ತಾನೆ ಶೈಲೇಂದ್ರ.