ಕೃಷ್ಣ ಜನ್ಮಾಷ್ಟಮಿಯಂದು ಜಿಲ್ಲಾ ಕಾರಾಗೃಹದ ಎದುರುಗಡೆ ಆಯೋಜಿಸಲಾದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಾರ್ಗರ್ಲ್ಸ್ಗಳು ಕೈದಿಗಳಿಗೆ ಇಷ್ಟವಾದ ಹಾಡುಗಳನ್ನು ಹಾಡಲಿ, ಪ್ರೇಕ್ಷಕರು ಹಣ ಏಕೆ ತೆಗೆಯುತ್ತಿಲ್ಲ" ಬಾರ್ಗರ್ಲ್ಗಳ ಮೇಲೆ ಹಣವನ್ನು ಎಸೆಯಿರಿ ಎಂದು ಒತ್ತಾಯಿಸಿದ ನಾಚಿಕೆಗೇಡಿನ ವ್ಯಕ್ತಿ ಬೇರಾರಲ್ಲ ಜಿಲ್ಲಾ ಕಾರಾಗೃಹದ ಉಪಜೈಲಾಧಿಕಾರಿ ರವೀಂದ್ರ ಸರೋಜ್.
ಪ್ರತಿ ವರ್ಷ ಜಿಲ್ಲಾ ಕಾರಾಗೃಹ ಸಿಬ್ಬಂದಿ ಮತ್ತು ನೆರೆಹೊರೆಯ ನಿವಾಸಿಗಳಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುತ್ತದೆ. ಅದರಂತೆ, ಕಳೆದ ಸೋಮವಾರವು ಶ್ರೀಕೃಷ್ಣ ಜನ್ಮಾಷ್ಟಮಿಯಂದು ಜಿಲ್ಲಾ ಕಾರಾಗೃಹದ ಎದುರುಗಡೆ ಇರುವ ದುರ್ಗಾ ಮಂದಿರದ ಪರಿಸರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.ಈ ಸಂದರ್ಭದಲ್ಲಿ ಬಾರ್ ಗರ್ಲ್ಸ್ಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು.