ವೇದಿಕೆಯ ಮೇಲೆ ಅಗತ್ಯಕ್ಕಿಂತ ಹೆಚ್ಚಿನ ನಾಯಕರು ಮತ್ತು ಕಾರ್ಯಕರ್ತರು ಆಸೀನರಾಗಿದ್ದರಿಂದ ಭಾರ ತಾಳದೇ ವೇದಿಕೆ ಕುಸಿದಾಗ ವೇದಿಕೆಯ ಮೇಲಿದ್ದ ನಾಯಕರು ಕೆಳಗೆ ಬೀಳಬೇಕಾಗಿ ಬಂದಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ವೇದಿಕೆಯ ಮೇಲಿದ್ದ ನಾಯಕರನ್ನು ಕೆಳಗಳಿಸಿದ್ದಲ್ಲದೇ ಅಲ್ಲಿದ್ದ ಭಾರವಾದ ಟೇಬಲ್ನ್ನು ಕೂಡಾ ತೆಗೆದುಹಾಕಿದ ನಂತರ ಲಾಲು ಚುನಾವಣೆ ಭಾಷಣ ಮಾಡಿದರು ಎನ್ನಲಾಗಿದೆ.