ಸ್ವಾತಂತ್ರ್ಯ ಹೋರಾಟದ ರೂವಾರಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಅವರ ಬೆಂಬಲಿಗರು ಅಹಿಂಸೆ ಎನ್ನುವ ಸಿದ್ದಾಂತವನ್ನು ಮುಂದಿಟ್ಟುಕೊಂಡು ಬ್ರೀಟಿಷರ ವಿರುದ್ಧ ಹೋರಾಟ ಮಾಡಿದರು. ಏತನ್ಮಧ್ಯೆ ನೇತಾಜಿಯವರದ್ದು ಕಾಂತ್ರಿಕಾರಿ ಹೋರಾಟವಾಗಿದ್ದರೂ ಉಭಯ ನಾಯಕರು ಆಂಗ್ಲರ ಕಪಿಮುಷ್ಠಿಯಿಂದ ದೇಶವನ್ನು ಸ್ವತಂತ್ರವಾಗಿಸುವ ಒಂದೇ ಗುರಿ ಹೊಂದಿದ್ದರು ಎಂದರು.