ಅಲ್ಲದೇ ಪ್ರಧಾನಿ ಮೋದಿಯವರ ಬಗ್ಗೆ ಜನಸಾಮಾನ್ಯರ ನಡುವೆ ಇರುವ ಜನಪ್ರಿಯತೆಯ ಕಾರಣದಿಂದ ಎದುರಾಗುತ್ತಿರುವ ಸಂಕೀರ್ಣತೆಗೆ ಬಲಿಯಾಗಬೇಡಿ ಎಂದು ಕಾಂಗ್ರೆಸ್ ಸಿಎಂಗಳಿಗೆ ಸಲಹೆ ನೀಡಿರುವ ಕೇಸರಿ ಪಕ್ಷ , ಮೋದಿಯವರ ಜತೆ ವೇದಿಕೆಯನ್ನು ತಿರಸ್ಕರಿಸಲು ಕಾಂಗ್ರೆಸ್ ನಿರ್ಧರಿಸಬಹುದು. ಆದರೆ ಆದರೆ ಮೋದಿಯವರ ಉತ್ತಮ ಸರಕಾರ ಮತ್ತು ಅಭಿವೃದ್ಧಿಯ ಮಂತ್ರಗಳನ್ನು ಅವರು ನಿರ್ಲಕ್ಷಿಸಲಾಗುವುದಿಲ್ಲ ಎಂದಿದೆ.