ಕಪ್ಪು ಹಣದ ವಿಚಾರವಾಗಿ ಲೋಕಸಭೆಯ ಮೊದಲ ದಿನದ ಕಲಾಪವನ್ನು ನುಂಗಿಹಾಕಿದ ಬಳಿಕ, ಬುಧವಾರ ಉಭಯ ಸದನಗಳಲ್ಲಿ ವಿಸ್ತೃತ ಚರ್ಚೆಗೆ ಕಪ್ಪುಹಣದ ವಿಚಾರವನ್ನು ಎತ್ತಿಕೊಳ್ಳಲಾಯಿತು. ಈ ವಿಚಾರವಾಗಿ ಸರ್ಕಾರವನ್ನು ಟೀಕಿಸಿದ ಕಾಂಗ್ರೆಸ್ ಪಕ್ಷದ ಮುಖಂಡ ಆನಂದ್ ಶರ್ಮಾ ಚುನಾವಣೆಗೆ ಮುಂಚೆ ಮೋದಿ ಸರ್ಕಾರ ದೇಶದ ಬಜೆಟ್ನ 5 ಪಟ್ಟು ಕಪ್ಪು ಹಣ ವಾಪಸು ತರುವುದಾಗಿ ಹೇಳಿದ್ದರು.