ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೆಮುಲು ಆತ್ಮಹತ್ಯೆ ಕುರಿತಂತೆ ಆರೆಸ್ಸೆಸ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳು, ಮಹಿಳೆಯರ ಮೇಲೆ ದೆಹಲಿ ಪೊಲೀಸರು ತೋರಿದ ದೌರ್ಜನ್ಯ ತೀವ್ರ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಫ್ಟಿಐಐ, ರೋಹಿತ್ ಪ್ರಕರಣ, ಹೈದ್ರಾಬಾದ್ ವಿಶ್ವವಿದ್ಯಾಲಯ.ಐಐಟಿ ಇದೀಗ ದೆಹಲಿ ವಿದ್ಯಾರ್ಥಿಗಳ ಮೇಲ ನಡೆದ ದಾಳಿ ನೋಡಿದಲ್ಲಿ ಮೋದಿ ಸರಕಾರ ವಿದ್ಯಾರ್ಥಿಗಳ ಮೇಲೆ ಯುದ್ಧ ಸಾರಿದಂತಿದೆ ಎಂದು ಕಿಡಿಕಾರಿದ್ದಾರೆ.