ಒಂದು ವೇಳೆ, ಸೇನಾಪಡೆಗಳಿಗೆ ಅನಂತನಾಗ್ ಜಿಲ್ಲೆಯ ಕೊಕ್ರೆನಾಗ್ ಪ್ರದೇಶದಲ್ಲಿರುವ ಮನೆಯೊಂದರಲ್ಲಿ ಉಗ್ರ ಬುರ್ಹಾನ್ ವನಿ ಅಡಗಿದ್ದಾನೆ ಎನ್ನುವ ಮಾಹಿತಿ ಗೊತ್ತಿದ್ದ ನಂತರ ಆತನನ್ನು ಹತ್ಯೆಗೈಯದೆ ಬದುಕಲು ಅವಕಾಶ ಕೊಡಬೇಕಾಗಿತ್ತು ಎಂದು ನೀಡಿದ ಸಲಹೆ ರಾಜಕೀಯ ವಲಯದಲ್ಲಿ ಆಕ್ರೋಶ ಮೂಡಿಸಿದೆ.
ನಾನು ಪೊಲೀಸರು ಮತ್ತು ಸೇನಾಪಡೆಗಳಿಂದ ಮಾಹಿತಿ ಪಡೆದ ಪ್ರಕಾರ, ಮನೆಯೊದರಲ್ಲಿ ಮೂವರು ಉಗ್ರರು ಅಡಗಿದ್ದಾರೆ. ಆದರೆ, ಉಗ್ರರು ಯಾರು ಎನ್ನುವ ಬಗ್ಗೆ ಮಾಹಿತಿಯಿರಲಿಲ್ಲವೆಂದು ತಿಳಿಸಿದ್ದಾಗಿ ಹೇಳಿದ್ದಾರೆ.