ಮಹಾರಾಷ್ಟ್ರ ಸದನದಲ್ಲಿ ಮಹಾರಾಷ್ಟ್ರದ ಆಹಾರವನ್ನು ತಯಾರು ಮಾಡದ ಕಾರಣಕ್ಕೆ ಕ್ರೋಧಗೊಂಡ ಶಿನಸೇನಾ ನಾಯಕ ಈ ಕೃತ್ಯವನ್ನೆಸಗಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ಕುರಿತು ಅಸಮಾಧಾನಗೊಂಡ ಸದನಕ್ಕೆ ಊಟ ಪೂರೈಕೆ ಮಾಡುತ್ತಿದ್ದ ಭಾರತೀಯ ರೈಲ್ವೆ ಅಂಗಸಂಸ್ಥೆ, ಪ್ರತಿಭಟನೆ ರೂಪವಾಗಿ ಪ್ರಕರಣ ನಡೆದ ಕೆಲವೇ ಗಂಟೆಗಳಲ್ಲಿ ತನ್ನ ಆಹಾರ ಪೂರೈಕೆಯನ್ನು ನಿಲ್ಲಿಸಿತು.