ಜಮ್ಮು ಕಾಶ್ಮೀರದ ಸರಕಾರ ಬಗ್ಗೆ ಈ ರೀತಿಯ ಹೇಳಿಕೆಗಳನ್ನು ನೀಡುವುದು ತೀವೃ ಅಸಂವೇದನಾಶೀಲವಾಗಿದೆ. ಕಣಿವೆ ನಾಡಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಬಿಟ್ಟು ಇನ್ಯಾವುದೇ ಸಮಸ್ಯೆಗಳಿಲ್ಲ ಎಂಬುದನ್ನು ಸೂಚಿಸುವಂತಿದೆ ಅವರ ಮಾತುಗಳು. ಆದರೆ ಇದು ಸತ್ಯವಲ್ಲ. ಇದು ಒಂದು ಅತ್ಯಂತ ಸಂಕೀರ್ಣ, ದೀರ್ಘಕಾಲದ, ಐತಿಹಾಸಿಕ ಸಮಸ್ಯೆ ಎಂದು "ಮಾಜಿ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ತಿಳಿಸಿದ್ದಾರೆ.