"ಕುಟುಂಬ ಕಲಹ ಹಳೆಯ ವಿಷಯ. ಚುನಾವಣೆಯನ್ನು ಗೆಲ್ಲಲು ನಾವು ಜತೆಯಾಗಿ ಕೆಲಸ ಮಾಡುತ್ತೇವೆ. ನೋಟು ನಿಷೇಧದ ಬಳಿಕ ಎಲ್ಲವೂ ಬದಲಾಗಿದೆ. ಮತ್ತೀಗ ಯಾರು ಕೂಡ ನಮ್ಮ ಕುಟುಂಬದಲ್ಲಿ ನಡೆದ ಜಗಳವನ್ನು ನೆನಪಿಟ್ಟುಕೊಂಡಿಲ್ಲ. ಎಲ್ಲ ವಿಷಯಗಳನ್ನು ಹಿಂದಕ್ಕೆ ತಳ್ಳಿ ನೋಟು ನಿಷೇಧ ಪ್ರಮುಖ ವಿಷಯವಾಗಿ ಹೊರ ಹೊಮ್ಮಿದೆ", ಎಂದು ಅವರು ಹೇಳಿದ್ದಾರೆ.