ಕಳೆದ ವರ್ಷ ರಾಜ್ಯದಲ್ಲಿ ಕಡಿಮೆ ಮಳೆಯಾಗಿದ್ದರಿಂದ ನೀರು ಮತ್ತು ಮೇವಿನ ಸಮಸ್ಯೆಎದುರಾಗಿದೆ.ಅದರೆ, ಸರಕಾರ ರೈತರಿಗೆ ಅಗತ್ಯವಾದ ಎಲ್ಲಾ ಪರಿಹಾರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸುನಾಮಿ ಎದುರಾಗಿದ್ದಾಗ ಡಿಎಂಕೆ ಸರಕಾರ ತೋರಿದ್ದಕಿಂದ ಹೆಚ್ಚಿನ ಕಾಳಜಿಯನ್ನು ಎಐಎಡಿಎಂಕೆ ಸರಕಾರ ತೋರಿದೆ ಎಂದು ಸಚಿವ ಉದಯ್ ಕುಮಾರ್ ನೀಡಿದ ಹೇಳಿಕೆ ವಿಪಕ್ಷಗಳನ್ನು ಕೆರಳಿಸಿತು.