ದೆಹಲಿಯ ಲೆಫ್ಟಿನೆಂಟ್ ಗೌವರ್ನರ್ ನಜೀಬ್ ಜಂಗ್ ವಿರುದ್ಧದ ತಿಕ್ಕಾಟದ ಕುರಿತಂತೆ ಹೇಳಿಕೆ ನೀಡಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪ್ರತಿಯೊಬ್ಬ ರಾಜಕಾರಣಿ ನಮ್ಮ ವಿರುದ್ಧದ ಹೋರಾಟದಲ್ಲಿ ಒಂದಾಗಿದ್ದಾರೆ. ಆದರೆ, ಜನತೆ ನಮ್ಮೊಂದಿಗಿರುವವರೆಗೆ ಯಾರು ಏನು ಮಾಡಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.