ತಾಲಿಗೆ 6,000, ಸಂಗೀತ್ ಮತ್ತು ಮಹೇಶ್ವರಿಗೆ 4,000 ರೂಪಾಯಿಗಳ ದಂಡವನ್ನು ಸಹ ವಿಧಿಸಲಾಗಿದೆ.
ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಮತ್ತು ಕೇಂದ್ರದಲ್ಲಿ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದ ತುಂಗನ್ ಇಂತಹ ಉನ್ನತ ಅಧಿಕಾರವನ್ನೂ ನಿರ್ವಹಿಸಿದ್ದರೂ ಸಹ ಅಪರಾಧವನ್ನುಎಸಗಿರುವುದು ವಿಪರ್ಯಾಸ ಎಂದು ಸಂಸ್ಥೆ ಅಭಿಯೋಜಕರು ವಿಚಾರಣೆ ವೇಳೆ ನ್ಯಾಯಾಧೀಶರ ಬಳಿ ಹೇಳಿದ್ದರು.