ಮೃತಳನ್ನು 25 ವರ್ಷದ ಭ್ರಮರಾಂಭಿಕ (25) ಎಂದು ಗುರುತಿಸಲಾಗಿದೆ.
ಆರೋಪಿ ನಿರಂಜನ್ (34)ಆಸ್ತಿಯಲ್ಲಿ ಪಾಲಿಗಾಗಿ ಪತ್ನಿಯ ತಂದೆ ಮಹದೇವಪ್ಪ ಅವರ ಮೇಲೆ ಒತ್ತಡ ಹೇರುತ್ತಿದ್ದ ಎನ್ನಲಾಗಿದೆ. ಆತನ ಕಾಟ ತಾಳಲಾರದೆ ಮಹದೇವಪ್ಪ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ನಿರಂಜನ್ ಕಾಟ ತಾಳಲಾರದೆ ಮಹದೇವಪ್ಪ ನಾಲ್ಕು ತಿಂಗಳ ಹಿಂದೆ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದರು. ಈಗ ಮಗಳು ಕೂಡ ತಂದೆಯನ್ನೇ ಅನುಸರಿಸಿದ್ದಾಳೆ.