ಎಟಿಸಿ, ಐಎಎಫ್, ಸಿಐಎಸ್ಎಫ್ ಮತ್ತು ಮುಂಬೈ ಪೊಲೀಸರು ಸೇರಿದಂತೆ ಅನೇಕ ಸಂಸ್ಥೆಗಳು ಕುರಿತು ತನಿಖೆಯನ್ನು ಪ್ರಾರಂಭಿಸಿದ್ದಾರೆ.
ಈ ಪ್ಯಾರಾಚೂಟ್ಗಳು ಹೇಗೆ ಬಂದವು, ಯಾರು ಹಾರಿಬಿಟ್ಟರು, ಯಾವ ಉದ್ದೇಶದಿಂದ ಇವು ಬಂದಿದ್ದವು ಎಂಬ ಬಗ್ಗೆ ಮಾಹಿತಿ ಲಭಿಸಿಲ್ಲ. ಇವು ವಿಮಾನ ನಿಲ್ದಾಣದ ಭದ್ರತೆಯ ಮಾಹಿತಿ ಪಡೆಯಲು ಪ್ರಯತ್ನಿಸಿದ್ದವು ಎಂಬ ಶಂಕೆ ವ್ಯಕ್ತವಾಗಿದೆ. ಈ ಕುರಿತು ಯಾರು ಕೂಡ ದೂರು ದಾಖಲಿಸಿಲ್ಲ ಎಂದು ಉಪ ಜಿಲ್ಲಾಧಿಕಾರಿ ವೀರೇಂದ್ರ ಮಿಶ್ರಾ ತಿಳಿಸಿದ್ದಾರೆ.