ಅವರ ಈ ಹೇಳಿಕೆಯನ್ನು ಖಂಡಿಸಿರುವ ಗೋವಾ ಕಾಂಗ್ರೆಸ್ ಕಾರ್ಯದರ್ಶಿ ದುರ್ಗಾದಾಸ್ ಕಾಮತ್, "ಅತ್ಯಾಚಾರ ಮತ್ತು ಧರ್ಮಕ್ಕೆ ಸಂಪರ್ಕ ಕಲ್ಪಿಸಿಲಾಗದು. ರೋಗಗ್ರಸ್ಥ ಮನಸ್ಸಿನವರು ಅತ್ಯಾಚಾರವನ್ನೆಸಗುತ್ತಾರೆ. ನಾವು ಅಪರಾಧಿಗೆ ಶಿಕ್ಷೆ ನೀಡಬೇಕು. ಅದನ್ನು ಬಿಟ್ಟು ಈ ಅಪರಾಧಕ್ಕೂಧರ್ಮಕ್ಕೂ ನಡುವೆ ಸಂಪರ್ಕ ಕಲ್ಪಿಸುವುದಲ್ಲ", ಎಂದು ಗುಡುಗಿದ್ದಾರೆ.