ಬಾಲಕಿ ರಾಜಸ್ಥಾನದ ಉದೈಪುರದವಳಾಗಿದ್ದು ಕೃಷಿ ಕೂಲಿಗಾಗಿ ಆಕೆಯನ್ನು ಬನಸ್ಕಾಂತ ಜಿಲ್ಲೆಗೆ ಕರೆತರಲಾಗಿತ್ತು. ಕಳೆದ 5 ತಿಂಗಳ ಹಿಂದೆ ಮುಕೇಶ್ಭಾಯ್ ವಾಡಿ, ಮಕ್ವಾನಾ ಮತ್ತು ವಿಷ್ಣು ಠಾಕೋರ್ ಎಂಬ ಮೂರು ಜನ ಸೇರಿ ಆಕೆಯನ್ನು ಅಪಹರಿಸಿ ಮನ್ಪುರಾ ಗ್ರಾಮದ ಖೋಡಾಭಾಯ್ ಠಾಕೋರ್ ಎಂಬಾತನಿಗೆ ಮಾರಾಟ ಮಾಡಿದ್ದರು. ಜ್ಞಾನ್ಜಿಭಾಯ್ ಠಾಕೋರ್ ಮತ್ತು ರಾನುಬಾ ಠಾಕೋರ್ ಈ ಡೀಲ್ನ್ನು ಕುದುರಿಸಿದ್ದರು.