ಏತನ್ಮಧ್ಯೆ ವರ ನಿಜಕ್ಕೂ ಕುಡಿದಿರಲಿಲ್ಲ. ಆದರೆ ಆತನಿಗೆ ವಧು ಇಷ್ಟವಿಲ್ಲದ ಕಾರಣ ಕುಡಿದವರ ಹಾಗೆ ನಾಟಕವಾಡಿದ ಎಂಬ ಸತ್ಯ ಹೊರಬಿದ್ದಿದೆ. ಹೀಗಾಗಿ ವಧುವಿನ ಕುಟುಂಬದವರು ಆತನನ್ನು ತಮ್ಮ ಜತೆ ಎಳೆದೊಯ್ದಿದ್ದಾರೆ. ಈಗಲೂ ವರ ರೂಪ್ ಸಿಂಗ್ ವಧುವಿನ ಮನೆಯವರ ವಶದಲ್ಲಿದ್ದಾನೆ. ಆದರೆ ತನ್ನ ಅಮಲಿನ ಅವಸ್ಥೆ ಮತ್ತು ಅದರ ಹಿಂದಿನ ಕಾರಣವನ್ನು ಮಾತ್ರ ಆತ ಬಾಯ್ಬಿಡುತ್ತಿಲ್ಲ.