ಪಳನಿ ಸ್ವಾಮಿಗೆ ಆಹ್ವಾನ, ಪನೀರ್ ಸೆಲ್ವಂ ಬಣದ ಬಂಡಾಯ ಠುಸ್!
ಇನ್ನೊಂದೆಡೆ ತಮಗೂ ಬಹುಮತ ಸಾಬೀತುಪಡಿಸಲು ಅವಕಾಶ ನೀಡಿ ಎಂದು ಪನೀರ್ ಸೆಲ್ವಂ ಮಾಡಿದ್ದ ಮನವಿಯನ್ನು ರಾಜ್ಯಪಾಲರು ತಿರಸ್ಕರಿಸಿದ್ದಾರೆ. ಒಮ್ಮೆ ರಾಜೀನಾಮೆ ಪಡೆದ ನಂತರ ಮತ್ತೊಮ್ಮೆ ಹಿಂಪಡೆಯಲು ಕಾನೂನಿನಲ್ಲಿ ಅವಕಾಶವಿಲ್ಲ ಎಂಬ ಕಾರಣಕ್ಕೆ ಸೆಲ್ವಂ ಬಣದ ಮನವಿ ತಿರಸ್ಕೃತವಾಗಿದೆ.