ರಾಜ್ಯ ಪಠ್ಯಪುಸ್ಕ ಮಂಡಳಿಯ ಸದಸ್ಯರ ಸಭೆಯಲ್ಲಿ ಭಾಗವಹಿಸಿದ್ದ ಶಿಕ್ಷಣ ಖಾತೆ ಸಚಿವ ಭೂಪೇಂದ್ರಸಿನ್ಹಾ ಚುಡಾಸ್ಮಾ, ವಿದ್ಯಾರ್ಥಿಗಳಿಗೆ ಧೀರುಭಾಯಿ ಅಂಬಾನಿಯಂತೆ ಖ್ಯಾತ ವ್ಯಕ್ತಿಗಳ ಜೀವನ ಮತ್ತು ಅವರ ಬದುಕಿನ ಹೋರಾಟದ ಬದುಕಿನ ಬಗ್ಗೆ ಮಾಹಿತಿ ನೀಡುವುದು ಅಗತ್ಯವಾಗಿದೆ ಎಂದು ಹೇಳಿದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.