ಆರೋಪಿಯನ್ನು ಹರೀಶ್ ಆಚಾರ್ಯ ಎಂದು ಗುರುತಿಸಲಾಗಿದೆ.
ತನ್ನ ಉಪನ್ಯಾಸಕನಿಂದ ತನ್ನ ಮೊಬೈಲ್ಗೆ ಅಶ್ಲೀಲ ಸಂದೇಶಗಳು ಬರುತ್ತಿದ್ದವು. ನಾನು ಒಬ್ಬಳೇ ಇದ್ದಾಗ ಅವರು ನನ್ನನ್ನು ಸ್ಪರ್ಶಿಸಲು ಹವಣಿಸುತ್ತಿದ್ದರು ಮತ್ತು ತರಗತಿ ಮುಗಿದ ಮೇಲೆ ಕೂಡ ಕಾಲೇಜಿನಲ್ಲಿ ಇರುವಂತೆ ಅವರು ಒತ್ತಾಯಿಸುತ್ತಿದ್ದರು ಎಂದು ನೊಂದ ಬಾಲಕಿ ಆಪಾದನೆ ಮಾಡಿದ್ದಾಳೆ.