ಬೆಂಗಳೂರಿನ ಚಿಕ್ಕಲ ಸಂದ್ರದ ನಿವಾಸಿಗಳಾದ ಕೃಷ್ಣಮೂರ್ತಿ ಗಂಗಾಧರ್ , ಅವರ ಪತ್ನಿ ವತ್ಸಲಾ, ಮಗ ಶ್ರೀಹರ್ಷ, ಸೊಸೆ ಪೂರ್ಣಿಮಾ, ಮೊಮ್ಮಗ ಶಂಶಾಕ್ ಮತ್ತು ಸಂಬಂಧಿಕರಾದ ಭಾರತಿ , ಮಂಜುನಾಥ್, ಸೀತಾಲಕ್ಷ್ಮೀ, ಕಿರಣ್ ಎನ್ನುವವರನ್ನು ಜವಾಹರ್ ನಗರದ ಗುಲ್ಶನ್ ಮಹಲ್ ಬಳಿ ರಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ. ಇವರೆಲ್ಲ ಸೆಪ್ಟಂಬರ್ 5 ರಿಂದ ನಾಪತ್ತೆಯಾಗಿದ್ದರು.