ಅರವಿಂದ್ ಕೇಜ್ರಿವಾಲ್ ಸರಕಾರದ ಆದೇಶದ ಪ್ರಕಾರ,ಭ್ರಷ್ಟಾಚಾರ ನಿಗ್ರಹ ದಳದ ಆಯುಕ್ತರಾದ ಎಸ್.ಎಸ್.ಯಾದವ್ ಪ್ರಕರಣದ ತನಿಖೆ, ವಿವರಗಳನ್ನು ನೇರವಾಗಿ ಮುಖ್ಯಮಂತ್ರಿಯವರಿಗೆ ನೀಡಬಹುದಾಗಿದೆ.
ಎಸಿಬಿಯ ಹೆಚ್ಚುವರಿ ಆಯುಕ್ತರಾದ ಎಸ್.ಎಸ್.ಯಾದವ್, ಡಿಸಿಪಿ, ಎಸಿಪಿ, ಇನ್ಸೆಪೆಕ್ಟರ್ಗಳಉ ಮತ್ತು ಪೊಲೀಸ್ ಠಾಣೆಯ ಅಧಿಕಾರಿಗಳ ಮೇಲ್ವಿಚಾರಣೆ ಮಾಡಲಿದ್ದಾರೆ. ಅಗತ್ಯವಾದಲ್ಲಿ ಅಧಿಕಾರಿಗಳ ವಿರುದ್ಧ ತನಿಖೆ ನಡೆಸುವ ವ್ಯಾಪ್ತಿಯನ್ನು ಹೊಂದಿದ್ದಾರೆ.