ಏತನ್ಮಧ್ಯೆ ಸಿಪಿಎಂ ಪಕ್ಷ, ಪ್ರಕರಣ ಕುರಿತಂತೆ ಬಿಜೆಪಿ ಮತ್ತು ಆರೆಸ್ಸೆಸ್ ರಾಜಕೀಯ ಪಿತೂರಿ ನಡೆಸಿದ್ದು, ಇದಕ್ಕೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ ಎಂದು ಪ್ರತಿಪಾದಿಸಿದೆ. ಪ್ರಸ್ತುತ ಉಪಾ ಕಾಯ್ದೆಯಡಿಯಲ್ಲಿ ಬಂಧಿತರಾಗಿರುವ ಆರೋಪಿ, ಪಿ ಜಯರಾಜನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
1999 ರಲ್ಲಿ ಮನೋಜ್, ಜಯರಾಜನ್ ಕೊಲೆಗೆ ಸಂಚು ರೂಪಿಸಿ ವಿಫಲನಾಗಿದ್ದ, ಈ ಹಿನ್ನೆಲೆಯಲ್ಲಿ ಆರೆಸ್ಸೆಸ್ ನಾಯಕ ಮನೋಜ್ ಸೆಪ್ಟೆಂಬರ್ 1, 2014 ರಂದು ಕೊಲೆಯಾಗಿದ್ದರು.